ಬಂಗಾರದ ಮನುಷ್ಯ (ಚಲನಚಿತ್ರ)
From Wikipedia
ಬಂಗಾರದ ಮನುಷ್ಯ |
|
ಬಿಡುಗಡೆ ವರ್ಷ | ೧೯೭೨ |
ಚಿತ್ರ ನಿರ್ಮಾಣ ಸಂಸ್ಥೆ | ಶ್ರೀನಿಧಿ ಪ್ರೊಡಕ್ಷನ್ಸ್ |
ನಾಯಕ | ರಾಜಕುಮಾರ್ |
ನಾಯಕಿ | ಭಾರತಿ |
ಪೋಷಕ ವರ್ಗ | ಆರತಿ, ಶ್ರೀನಾಥ್, ಆದಿವಾನಿ ಲಕ್ಷ್ಮೀದೇವಿ, ಬಾಲಕೃಷ್ಣ, ಎಂ.ಪಿ.ಶಂಕರ್, ದ್ವಾರಕೀಶ್, ವಜ್ರಮುನಿ |
ಸಂಗೀತ ನಿರ್ದೇಶನ | ಜಿ.ಕೆ.ವೆಂಕಟೇಶ್ |
ಕಥೆ / ಕಾದಂಬರಿ | |
ಚಿತ್ರಕಥೆ | |
ಸಂಭಾಷಣೆ | |
ಸಾಹಿತ್ಯ | ಹುಣಸೂರು ಕೃಷ್ಣಮೂರ್ತಿ |
ಹಿನ್ನೆಲೆ ಗಾಯನ | ಪಿ.ಬಿ.ಶ್ರೀನಿವಾಸ್, ಪಿ.ಸುಶೀಲ |
ಛಾಯಾಗ್ರಹಣ | ಡಿ.ವಿ.ರಾಜಾರಾಂ |
ನೃತ್ಯ | |
ಸಾಹಸ | |
ಸಂಕಲನ | |
ನಿರ್ದೇಶನ | ಸಿದ್ದಲಿಂಗಯ್ಯ |
ನಿರ್ಮಾಪಕರು | ಗೋಪಾಲ್-ಲಕ್ಷ್ಮಣ್ |
ಪ್ರಶಸ್ತಿಗಳು | |
ಇತರೆ ಮಾಹಿತಿ | ಟಿ.ಕೆ.ರಾಮರಾವ್ ಅವರ ಕಾದಂಬರಿ ಆಧಾರಿತ ಚಿತ್ರ. ಸತತ ಎರಡು ವರ್ಷ ಪ್ರದರ್ಶನಗೊಂಡು ವಿನೂತನ ದಾಖಲೆ ನಿರ್ಮಿಸಿದ ಚಿತ್ರ. |
ಚಿತ್ರಗೀತೆಗಳು |
||
ಹಾಡು | ಸಾಹಿತ್ಯ | ಹಿನ್ನೆಲೆ ಗಾಯನ |
ಬಾಳ ಬಂಗಾರ ನೀನು | ಪಿ.ಸುಶೀಲ | |
ನಗುನಗುತ ನಲಿ ನಲಿ | ಹುಣಸೂರು ಕೃಷ್ಣಮೂರ್ತಿ | ಪಿ.ಬಿ.ಶ್ರೀನಿವಾಸ್ |
ಆಹಾ ಮೈಸೂರು ಮಲ್ಲಿಗೆ | ಪಿ.ಬಿ.ಶ್ರೀನಿವಾಸ್, ಪಿ.ಸುಶೀಲ | |
ಆಗದು ಎಂದು | ಪಿ.ಬಿ.ಶ್ರೀನಿವಾಸ್ | |