ಸುವರ್ಣ ಸೇತುವೆ
From Wikipedia
ಸುವರ್ಣ ಸೇತುವೆ |
|
ಬಿಡುಗಡೆ ವರ್ಷ | ೧೯೮೨ |
ಚಿತ್ರ ನಿರ್ಮಾಣ ಸಂಸ್ಥೆ | ರಾಜರಾಜೇಶ್ವರಿ ಪ್ರೊಡಕ್ಷನ್ಸ್ |
ನಾಯಕ | ವಿಷ್ಣುವರ್ಧನ್ |
ನಾಯಕಿ | ಆರತಿ |
ಪೋಷಕ ವರ್ಗ | ದಿನೇಶ್, ಬೇಬಿ ರೇಖಾ, ಶ್ಯಾಮಲ |
ಸಂಗೀತ ನಿರ್ದೇಶನ | ವಿಜಯಭಾಸ್ಕರ್ |
ಕಥೆ / ಕಾದಂಬರಿ | ಎಚ್.ಜಿ.ರಾಧಾದೇವಿ |
ಚಿತ್ರಕಥೆ | |
ಸಂಭಾಷಣೆ | |
ಸಾಹಿತ್ಯ | |
ಹಿನ್ನೆಲೆ ಗಾಯನ | |
ಛಾಯಾಗ್ರಹಣ | ಕುಲಶೇಖರ್ |
ನೃತ್ಯ | |
ಸಾಹಸ | |
ಸಂಕಲನ | |
ನಿರ್ದೇಶನ | ಗೀತಪ್ರಿಯ |
ನಿರ್ಮಾಪಕರು | ಬಾಳಿಗ ಸಹೋದರರು |
ಪ್ರಶಸ್ತಿಗಳು | ಎಚ್.ಜಿ.ರಾಧಾದೇವಿ ಅವರ ಇದೇ ಹೆಸರಿನ ಕಾದಂಬರಿ ಆಧಾರಿತ. |
ಇತರೆ ಮಾಹಿತಿ |
ಸುವರ್ಣ ಸೇತುವೆ ವರ್ಷ ೧೯೮೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.
ವಿಷ್ಣುವರ್ಧನ್, ಆರತಿ ಪ್ರಧಾನ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವನ್ನು ಗೀತಪ್ರಿಯ ನಿರ್ದೇಶಿಸಿದ್ದರು.
ಇದೊಂದು ಕಾದಂಬರಿ ಆಧಾರಿತ ಚಲನಚಿತ್ರವಾಗಿದ್ದು, ಎಚ್.ಜಿ.ರಾಧಾದೇವಿಯವರು ಬರೆದಿರುವ ಇದೇ ಹೆಸರಿನ ಕಾದಂಬರಿಯನ್ನು ಚಲನಚಿತ್ರವಾಗಿ ನಿರ್ಮಿಸಲಾಗಿದೆ. ಈ ಕಾದಂಬರಿಯು ಪ್ರಜಾಮತ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿತ್ತು.