ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು
From Wikipedia
ಈವರೆಗೆ ಎಳು ಕನ್ನಡ ಸಾಹಿತಿಗಳು ಜ್ಞಾನಪೀಠ ಪ್ರಶಸ್ತಿಯಿ೦ದ ಪುರಸ್ಕೃತಗೊ೦ಡು, ಕನ್ನಡವನ್ನು ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆಗಳಲ್ಲೊಂದಾಗಿ ಮಾಡಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತಿಗಳ ಪಟ್ಟಿ ಹೀಗಿದೆ.
೧. ಡಾ|| ಕು. ವೆ೦ ಪುಟ್ಟಪ್ಪ(ಕುವೆ೦ಪು)
ವರ್ಷ: ೧೯೬೭
ಕೃತಿ: ಶ್ರೀ ರಾಮಾಯಣ ದರ್ಶನ೦
೨. ದ ರಾ ಬೇಂದ್ರೆ
ವರ್ಷ: ೧೯೭೩
ಕೃತಿ: ನಾಕು ತ೦ತಿ
೩. ಕೋಟ ಶಿವರಾಮ ಕಾರ೦ತ
ವರ್ಷ: ೧೯೭೭
ಕೃತಿ: ಮೂಕಜ್ಜಿಯ ಕನಸುಗಳು
೪. ಮಾಸ್ತಿ ವೆ೦ಕಟೇಶ ಐಯ್ಯ೦ಗಾರ್
ವರ್ಷ: ೧೯೮೩
ಕೃತಿ: ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ ಚಿಕವೀರರಾಜೆ೦ದ್ರ
೫. ವಿನಾಯಕ ಕೃಷ್ಣ ಗೋಕಾಕ್
ವರ್ಷ: ೧೯೯೦
ಕೃತಿ: ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ ಭಾರತ ಸಿ೦ಧುರಶ್ಮಿ
೬. ಡಾ|| ಯು. ಆರ್. ಅನಂತಮೂರ್ತಿ
ವರ್ಷ: ೧೯೯೪
ಕೃತಿ: ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ ಸಂಸ್ಕಾರ
೭. ಡಾ|| ಗಿರೀಶ್ ಕಾರ್ನಾಡ್
ವರ್ಷ: ೧೯೯೮
ಕೃತಿ: ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ನಾಟಕಗಳು.