ಅಲ್ಲಮಪ್ರಭು
From Wikipedia
ಅಲ್ಲಮ ಪ್ರಭುಗಳು, ನಾಡು ಕಂಡ ಅಸಾಮಾನ್ಯ ಜ್ಞಾನಿ, ಯೋಗಿ, ಸಾಧಕ ಮತ್ತು ಶಿವಶರಣರಲ್ಲಿ ಅಗ್ರಗಣ್ಯರಾಗಿದ್ದಾರೆ. ಇವರ ವಚನ ಅಂಕಿತ ನಾಮ ಗುಹೇಶ್ವರಾ ಎಂದಾಗಿದೆ.
[ಬದಲಾಯಿಸಿ] ವಚನಗಳು
" ಹೆಣ್ಣಿಗಾಗಿ ಸತ್ತವರು ಕೋಟಿ ಮಣ್ಣಿಗಾಗಿ ಸತ್ತವರು ಕೋಟಿ ಹೊನ್ನಿಗಾಗಿ ಸತ್ತವರು ಕೋಟಿ ಗುಹೇಶ್ವರಾ! ನಿಮಗಾಗಿ ಸತ್ತವರನಾರನೂ ಕಾಣೆ"
ಇಲ್ಲಿ ಅಲ್ಲಮ ಪ್ರಭುಗಳು, ಹೆಣ್ಣಿಗಾಗಿ ನೆಡೆದ ರಾಮ-ರಾವಣರ ಯುದ್ಧ, ಮಣ್ಣಿಗಾಗಿ ನೆಡೆದ ಕುರುಕ್ಷೇತ್ರ ಯುದ್ಧ, ಹೊನ್ನಿಗಾಗಿ ನೆಡೆದ ಅಶೋಕನ ಕಳಿಂಗ ಯುದ್ಧವನ್ನು ಉದಹರಿಸಿ, ದೇವರಿಗಾಗಿ ಯಾರೂ ಜೀವ ನೀಡಲು ಸಿದ್ಧರಿಲ್ಲದ, ಮಾನವನ ಸ್ವಾರ್ಥವನ್ನು ಎತ್ತಿ ತೋರಿಸಿದ್ದಾರೆ.
ವರ್ಗಗಳು: ಧರ್ಮ | ಸಾಹಿತಿಗಳು | ವಚನ ಸಾಹಿತ್ಯ