ಅನಸೂಯಾದೇವಿ
From Wikipedia
ಅನಸೂಯಾದೇವಿ ಇವರು ಕನ್ನಡದ ಹೊಸ ಪೀಳಿಗೆಯ ಲೇಖಕಿಯರು. ಇವರು ಬೆಂಗಳೂರಿನ ಬಿ.ಎಚ್.ಎಸ್.ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥೆ ಹಾಗು ರೀಡರ ಆಗಿದ್ದಾರೆ.ಅಲ್ಲದೆ ಗಾಯನ,ಕಾವ್ಯವಾಚನ ಹಾಗು ವ್ಯಾಖ್ಯಾನದಲ್ಲೂ ಸಹ ಪರಿಣತರಾಗಿದ್ದಾರೆ.
ಪರಿವಿಡಿ |
[ಬದಲಾಯಿಸಿ] ಕೃತಿಗಳು
ಇವರ ಕೆಲವು ಕೃತಿಗಳು ಇಂತಿವೆ:
[ಬದಲಾಯಿಸಿ] ಕವನ ಸಂಕಲನ
- ಮಲ್ಲಿಗೆ ಹೂ
- ಪ್ರಕೃತಿ-ಪುರುಷ
- ಅಮ್ಮ…ನಿನ್ನ ನೆನಪಿಗೆ
- ಕೇಶವ ನಮನ
- ಅನನ್ಯ
[ಬದಲಾಯಿಸಿ] ಕಥಾ ಸಂಕಲನ
- ಉರಿಯ ಬೇಲಿ
[ಬದಲಾಯಿಸಿ] ಕಾದಂಬರಿ
- ಆಕಾಶದ ಹಾಡು
ವರ್ಗಗಳು: ಚುಟುಕು | ಕನ್ನಡ ಸಾಹಿತ್ಯ | ಸಾಹಿತಿಗಳು | ಲೇಖಕಿಯರು