ಡಿ.ಎಸ್.ನಾಗಭೂಷಣ
From Wikipedia
ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಡಿ.ಎಸ್.ನಾಗಭೂಷಣ ಇವರು ೧೯೫೨ ಫೆಬ್ರುವರಿ ೧ರಂದು ಬೆಂಗಳೂರು ಜಿಲ್ಲೆಯ ತಿಮ್ಮಸಂದ್ರದಲ್ಲಿ ಜನಿಸಿದರು. ಸದ್ಯಕ್ಕೆ ಆಕಾಶವಾಣಿ ಕೇಂದ್ರದಲ್ಲಿ ಕಾರ್ಯಕ್ರಮ ನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು “ಲೋಹಿಯಾ ವ್ಯಕ್ತಿ-ವಿಚಾರ-ವಿಮರ್ಶೆ” ಕೃತಿಯನ್ನು ಸಂಪಾದಿಸಿದ್ದಾರೆ ಹಾಗು “ಜೆ.ಪಿ.ಸೆರೆಮನೆಯ ದಿನಚರಿ” ಕೃತಿಯನ್ನು ಅನುವಾದಿಸಿದ್ದಾರೆ.