ಎಂ.ಡಿ.ಗೋಗೇರಿ
From Wikipedia
ಎಮ್.ಡಿ.ಗೋಗೇರಿಯವರು ಹುಬ್ಬಳ್ಳಿಯಲ್ಲಿ ನೆಲೆಸಿರುವ ಶಾಲಾಶಿಕ್ಷಕರು. ಇವರ ಕವನ ಹಾಗು ಹರಟೆಗಳು ಸಂಯುಕ್ತ ಕರ್ನಾಟಕ , ಕರ್ಮವೀರ , ಕಸ್ತೂರಿ , ಸುಧಾ , ಪ್ರಜಾವಾಣಿ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಇವರ ಕವನಸಂಕಲನಗಳು:
- ಭಾವ ಸಂಗಮ
- ಕೂಗುತಿವೆ ಕಲ್ಲುಗಳು
- ಇದೋ ಕರ್ನಾಟಕ
- ನಾವು ಸರ್ವಸ್ವ-ತಂತ್ರರು
- ತಾಯಿಯ ಉಡಿಯಲ್ಲಿ
- ಚುನಾವಣೆಗೆ ನಿಂತ
- ದ್ರಾಕ್ಷಿ ಗೊಂಚಲು
- ಪುಟ್ಟನ ಪರಿಸರ (ಮಕ್ಕಳ ಕವಿತಾ ಸಂಕಲನ)
- ಕುರಿಮರಿ ಬೇಕೆ?
- ಶೈಕ್ಷಣಿಕ ಗೀತೆಗಳು
- ಸುರುವಾಯ್ತು ನನ್ನ ಸಾಲೆ
- ಅಕ್ಕ
- ನಿನಾದ ವಿನೋದ (ಸಮಗ್ರ ಕಾವ್ಯ)