೨೦೦೭
Wikipedia ಇಂದ
[ಬದಲಾಯಿಸಿ] ಪ್ರಮುಖ ಘಟನೆಗಳು
- ಫೆಬ್ರುವರಿ ೫: ಕಾವೇರಿ ನದಿ ನೀರಿನ ವಿವಾದಕ್ಕೆ ಸಂಬಂಧಿಸಿದ ಮಹತ್ವ ತೀರ್ಪು ಪ್ರಕಟ.
- ಮಾರ್ಚ್ ೩೦ : ಕರ್ನಾಟಕದ ಖ್ಯಾತ ಕ್ರಿಕೆಟ್ ಆಟಗಾರ ಅನಿಲ್ ಕುಂಬ್ಳೆ ಒಂದು ದಿನದ ಪಂದ್ಯಗಳಿಂದ ನಿವೃತ್ತಿ ಘೋಷಣೆ.
[ಬದಲಾಯಿಸಿ] ಜನನ
[ಬದಲಾಯಿಸಿ] ನಿಧನ
- ಜಿ.ಎಸ್.ಸದಾಶಿವ-ಜನವರಿ ೦೯ - ಪತ್ರಕರ್ತ
- ಪದ್ಮಿನಿ ರಾವ್ - ಜನವರಿ ೨೭ - ಭರತನಾಟ್ಯ ಕಲಾವಿದೆ
- ಒ.ಪಿ.ನಯ್ಯರ್ -ಜನವರಿ ೨೮ - ಹಿಂದಿ ಚಿತ್ರಗಳ ಸಂಗೀತ ನಿರ್ದೇಶಕ
- ರಾಘವೇಂದ್ರ ಖಾಸನೀಸ - ಮಾರ್ಚ್ ೧೯ - ಕಥೆಗಾರ
- ಪೂರ್ಣಚಂದ್ರ ತೇಜಸ್ವಿ ಏಪ್ರಿಲ್ ೫ - ಸಾಹಿತಿ